ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ | Information About Bharat Ratna Award in Kannada

ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ Information About Bharat Ratna Award Bharata Ratna Prashastiya Bagge Mahiti in Kannada

Information About Bharat Ratna Award in Kannada
Information About Bharat Ratna Award in Kannada

ಈ ಲೇಖನಿಯಲ್ಲಿ ಭಾರತ ರತ್ನ ಪ್ರಶಸ್ತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭಾರತ ರತ್ನ ಪ್ರಶಸ್ತಿ

  • ಭಾರತ ದೇಶದಲ್ಲಿ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ
  • ಸ್ಥಾಪನೆ – ಜನವರಿ ೨ / ೧೯೫೪
  • ವಿತರಣೆ – ಭಾರತ ಸರ್ಕಾರ. ಜನವರಿ ೨೬ ರಂದು ರಾಷ್ಟ್ರಪತಿಯವರು ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ಅರ್ಹರಿಗೆ ಪ್ರಶಸ್ತಿ ಪ್ರಧಾನ ಮಾಡುತ್ತಾರೆ.
  • ಭಾರತ ರತ್ನ ಸ್ಥಾಪನೆಯ ಸಂಧರ್ಭದಲ್ಲಿದ್ದ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌ ಮತ್ತು ಪ್ರಧಾನ ಮಂತ್ರಿ ಜವಹರಲಾಲ್‌ ನೆಹರು.
  • ಬಹುಮಾನ – ಯಾವುದೇ ರೀತಿಯ ಮೊತ್ತವಿಲ್ಲ ಅರಳಿಮರದ ಎಲೆಯಾಕಾದ ಕಂಚಿನ ವಸ್ತುವಿನ ಪದಕವನ್ನು ವಿತರಿಸುತ್ತಾರೆ.
  • ಎತ್ತರ – ೫.೮ cm
  • ಅಗಲ – ೪.೭cm
  • ದಪ್ಪ – ೩.೧ mm
  • ಪದಕದ ಒಂದು ಬದಿಯಲ್ಲಿ ಸೂರ್ಯನ ಚಿತ್ರ ಮತ್ತು ಭಾರತರತ್ನ ಎಂದು ಇರುತ್ತದೆ.
  • ಪದಕದ ಇನ್ನೊಂದು ಬದಿಯಲ್ಲಿ ಸಿಂಹ ಲಾಂಛನದ ಚಿತ್ರ ಮತ್ತು ಸತ್ಯ, ಮೇವ ಜಯತೇ ಎಂದು ಇರುತ್ತವೆ.
  • ಲಿಪಿ – ದೇವನಾಗರಿ ಲಿಪಿ
  • ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಭಾರತ ಸಂವಿಧಾನದ ಪ್ರಾಶಸ್ತ್ಯ ಪಟ್ಟಿಯಲ್ಲಿ ೭ A ಸ್ಥಾನದಲ್ಲಿದ್ದಾರೆ.

ಭಾರತ ರತ್ನ ಪ್ರಶಸ್ತಿ ಪಡೆದ ಮೊದಲಿಗರು

  • ಸಿ. ರಾಜಗೋಪಾಲಚಾರಿ
  • ಡಾ. ಎಸ್‌ ರಾಧಾಕೃಷ್ಣನ್‌
  • ಸರ್.‌ ಸಿ. ವಿ. ರಾಮನ್‌

೨೦೧೯ ರಲ್ಲಿ ಭಾರತ ರತ್ನ ಪಡೆದವರು

  • ನಾನಾಜಿ ದೇಶಮುಖ್‌
  • ಭೂಪೇನಾ ಹಜೌರಿಕಾ
  • ಪ್ರಣಬ್‌ ಮುಖರ್ಜಿ

ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ

  • ಲಾಲ್‌ ಬಹದ್ದೂರ್‌ ಶಾಸ್ತ್ರಿ – ೧೯೬೬

ಭಾರತ ರತ್ನ ಪಡೆದ ವಿದೇಶಿರು

  • ಖಾನ್‌ ಅಬ್ದುಲ್‌ ಗಫರ್‌ ಖಾನ್‌
  • ನೆಲ್ಸನ್‌ ಮಂಡೇಲಾ

ಭಾರತ ರತ್ನ ಪಡೆದ ಮೊದಲ ಮಹಿಳಾ

  • ಇಂದಿರಾಗಾಂಧಿ

ಭಾರತರತ್ನ ಪಡೆದ ಕನ್ನಡಿಗರು

  • ಸರ್.‌ ಎಮ್‌ ವಿಶ್ವೇಶ್ವರಯ್ಯ
  • ಭೀಮಸೇನ ಜೋಷಿ
  • C. N. R ರಾವ್‌

ಭಾರತ ರತ್ನ ಪಡೆದ ಕಿರಿಯ ವ್ಯಕ್ತಿ

  • ಸಚಿನ್‌

ಭಾರತ ರತ್ನ ಪಡೆದ ಹಿರಿಯ ವಯಸ್ಸಿನ ವ್ಯಕ್ತಿ

  • ದೊಂಡೋ ಕೇಶವ ಕರ್ವೆ

ಭಾರತ ರತ್ನ ಮತ್ತು ನೊಬೆಲ್‌ ಪ್ರಶಸ್ತಿಯನ್ನು ಪಡೆದವವರು

ಹೆಸರುನೊಬೆಲ್ಭಾರತ ರತ್ನ
ಸರ್.‌ C V ರಾಮನ್‌19301954
ಮದರ್‌ ತೆರೆಸಾ19791980
ಅಮರ್ಥ್ಯ ಸೇನ್19981999
ಭಾರತ ರತ್ನ ಮತ್ತು ನೊಬೆಲ್‌ ಪ್ರಶಸ್ತಿಯನ್ನು ಪಡೆದವವರು

FAQ

ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಕಿರಿಯ ವ್ಯಕ್ತಿ ಯಾರು ?

ಸಚಿನ್‌ ತೆಂಡೂಲ್ಕರ್

ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಹಿರಿಯ ವಯಸ್ಸಿನ ವ್ಯಕ್ತಿ ಯಾರು ?

ದೊಂಡೋ ಕೇಶವ ಕರ್ವೆ

ಇತರೆ ವಿಷಯಗಳು :

ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ

ಕರ್ನಾಟಕದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *