ಕರ್ನಾಟಕದ ಪ್ರಮುಖ ಪ್ರಶಸ್ತಿಗಳ ಬಗ್ಗೆ ಮಾಹಿತಿ | Information about major awards in Karnataka in Kannada

ಕರ್ನಾಟಕದ ಪ್ರಮುಖ ಪ್ರಶಸ್ತಿಗಳ ಬಗ್ಗೆ ಮಾಹಿತಿ Information about major awards in Karnataka Karnatakada Pramuka Prashastigala Bagge Mahiti in Kannada

ಕರ್ನಾಟಕದ ಪ್ರಮುಖ ಪ್ರಶಸ್ತಿಗಳ ಬಗ್ಗೆ ಮಾಹಿತಿ

Information about major awards in Karnataka in Kannada
Information about major awards in Karnataka in Kannada

ಈ ಲೇಖನಿಯಲ್ಲಿ ಕರ್ನಾಟಕದ ಪ್ರಮುಖ ಪ್ರಶಸ್ತಿಗಳ ಬಗ್ಗೆಸಂಪೂರ್ಣವಾದ ಮಾಹಿತಿಯನ್ನು ನಮ್ಮ Post

ಬಸವಶ್ರೀ ಪ್ರಶಸ್ತಿ :

  • ಪ್ರಶಸ್ತಿ ಹೆಸರು : ಬಸವಶ್ರೀ
  • ಮೋತ್ತ : ೫ ಲಕ್ಷ ರೂ
  • ಕ್ಷೇತ್ರ : ಸಾಮಜಿಕ ಸೇವೆ
  • ಸ್ಥಾಪನೆ : ೧೯೯೭
  • ಪ್ರಶಸ್ತಿ ನೀಡುವವರು : ಚಿತ್ರದುರ್ಗದ ಮುರುಘಾಮಠ
  • ಮೊದಲು ಈ ಪ್ರಶಸ್ತಿಯನ್ನು ಪಡೆದವರು ಶ್ರೀ ಬೆಲ್ಲಾಳ ಶರಣರು ( ೧೯೯೭ )
  • ೨೦೨೦ ರಲ್ಲಿ ಈ ಪ್ರಶಸ್ತಿಯನ್ನು ಕಸ್ತೂರಿ ರಂಗನ್‌ ನವರು ಪಡೆದಿದ್ದಾರೆ.

ಬಸವ ಪುರಸ್ಕಾರ ಪ್ರಶಸ್ತಿ :

  • ಸ್ಥಾಪನೆ : ೨೦೦೦
  • ಕ್ಷೇತ್ರ : ಸಾಹಿತ್ಯ ಮತ್ತು ಸಮಾಜಸೇವೆ
  • ಮೊತ್ತ : ೧೦, ೦೦,೦೦೦ / ರೂ
  • ಪ್ರಶಸ್ತಿಯನ್ನು ನೀಡುವವರು : ಕರ್ನಾಟಕ ಸರ್ಕಾರ
  • ಇದು ರಾಷ್ಟ್ರದ ಪ್ರಶಸ್ತಿಯು ಕೂಡ ಆಗಿದೆ.
  • ಈ ಪ್ರಶಸ್ತಿಯನ್ನು ಮೊದಲು ಪಡೆದುಕೊಂಡವರು ಸರಸ್ವತಿ ಗೋರಾ ಯವರು. ( ೨೦೦೦ )
  • ೨೦೧೯ ರಲ್ಲಿ ಈ ಪ್ರಶಸ್ತಿಯನ್ನು ಪಡೆದವರು ಬಸವಲಿಂಗ ಪಟ್ಟದೇವರು.

ಕರ್ನಾಟಕ ರತ್ನ ಪ್ರಶಸ್ತಿ :

  • ಪ್ರಶಸ್ತಿ ನೀಡುವವರು : ಕರ್ನಾಟಕ ಸರ್ಕಾರ
  • ಕ್ಷೇತ್ರ : ಸಮಾಜಸೇವೆ, ಸಾಹಿತ್ಯ ಮತ್ತು ವಿಜ್ಞಾನ
  • ಹೆಸರು ಶಿಫಾರಸ್ಸು ಮಾಡಿದವರು : ಮುಖ್ಯಮಂತ್ರಿಗಳು
  • ಪ್ರಧಾನ ಮಾಡುವವರು : ರಾಜ್ಯಪಾಲರು
  • ಈ ಪ್ರಶಸ್ತಿಯನ್ನು ಮೊದಲು ಪಡೆದವರು ಕೆ. ವಿ. ಪುಟ್ಟಪ್ಪನವರು. ( ೧೯೯೨ )
  • ೨೦೨೧ ರಲ್ಲಿ ಈ ಪ್ರಶಸ್ತಯನ್ನು ಪಡೆದವರು ಪುನೀತ ರಾಜಕುಮಾರ ರವರು.
  • ಇದು ಕರ್ನಾಟಕ ಶ್ರೇಷ್ಠ ನಾಗರಿಕ ಪ್ರಶಸ್ತಿಯಾಗಿದೆ.

ಪಂಪ ಪ್ರಶಸ್ತಿ :

  • ಕ್ಷೇತ್ರ : ಸಾಹಿತ್ಯ
  • ಸ್ಥಾಪನೆ : ೧೯೮೭
  • ಪ್ರಶಸ್ತಿಯನ್ನು ನೀಡುವವರು : ಕರ್ನಾಟಕ ಸರ್ಕಾರ
  • ಪ್ರಸ್ತುತ ಪ್ರಶಸ್ತಿಯ ಮೊತ್ತ : ೫,೦೦,೦೦೦
  • ಇದನ್ನು ಕನ್ನಡದ ಆದಿಕವಿ ಪಂಪನ ಹೆಸರಿನಲ್ಲಿ ಕನ್ನಡ ಸಾಹಿತಿಗಳಿಗೆ ಪ್ರತಿವರ್ಷ ನೀಡಲಾಗುತ್ತದೆ.
  • ಬನವಾಸಿಯ ಕದಂಬೋತ್ಸವದಲ್ಲಿ ನೀಡಲಾಗುವುದು.
  • ಮೊದಲು ಈ ಪ್ರಶಸ್ತಯನ್ನು ಪಡೆದವರು ಕೆ.ವಿ. ಪುಟ್ಟಪ್ಪನವರು. ( ೧೯೮೭ )
  • ೨೦೧೯ ರಲ್ಲಿ ಈ ಪ್ರಶಸ್ತಿಯನ್ನು ಟಿ. ಸಿದ್ದಲಿಂಗಯ್ಯನವರಿಗೆ ನೀಡಲಾಗಿದೆ.

ನೃಪತುಂಗ ಪ್ರಶಸ್ತಿ :

  • ಸ್ಥಾಪನೆ :೨೦೦೬
  • ಮೊತ್ತ : ೭ ಲಕ್ಷ
  • ಕ್ಷೇತ್ರ : ಕನ್ನಡ ಸಾಹಿತಿಯ ಜೀವಮಾನ ಸಾಧನೆಗೆ ನೀಡಲಾಗುತ್ತದೆ.
  • ನೀಡುವವರು : ಕನ್ನಡ ಸಾಹಿತ್ಯ ಪರಿಷತ್‌
  • ರಾಷ್ಟ್ರಕೂಟ ಮನೆತನದ ಪ್ರಸಿದ್ದ ಅರಸ ಅಮೋಘವರ್ಷ ನೃಪತುಂಗನ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
  • ಈ ಪ್ರಶಸ್ತಿಯನ್ನು ಮೊದಲು ಪಡೆದವರು ದೇ ಜವರೇಗೌಡರವರು. ( ೨೦೦೭ )
  • ೨೦೨೧ ರಲ್ಲಿ ಈ ಪ್ರಶಸ್ತಯನ್ನು ಪಡೆದವರು ಜಿ. ವೆಂಕಟೇಶ ರವರು ಪಡೆದಿದ್ದಾರೆ.

FAQ

ಪಂಪ ಪ್ರಶಸ್ತಿಯನ್ನು ಮೊದಲು ಯಾರು ಪಡೆದುಕೊಂಡಿದ್ದಾರೆ ?

ಕೆ. ವಿ. ಪುಟ್ಟಪ್ಪ

೨೦೨೧ ರಲ್ಲಿ ಕರ್ನಾಟಕ ರತ್ನ ಪ್ರಶಸ್ತಯನ್ನು ಯಾರು ಪಡೆದುಕೊಂಡಿದ್ದಾರೆ ?

ಪುನೀತ್‌ ರಾಜಕುಮಾರ

ಇತರೆ ವಿಷಯಗಳು :

ಸಮಾಜ ಸುಧಾರಕರ ಬಗ್ಗೆ ಮಾಹಿತಿ 

ಭಾರತದ ವಾಯುಗುಣದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *