ಕರ್ನಾಟಕದ ಮಹತ್ವಪೂರ್ಣ ವಿಷಯಗಳ ಬಗ್ಗೆ ಮಾಹಿತಿ | Information on the Great Things of Karnataka in Kannada

ಕರ್ನಾಟಕದ ಮಹತ್ವಪೂರ್ಣ ವಿಷಯಗಳ ಬಗ್ಗೆ ಮಾಹಿತಿ Information on the Great Things of Karnataka Karnatakada MahatvapurnaVishayagala Bagge Mahiti in Kannada

ಕರ್ನಾಟಕದ ಮಹತ್ವಪೂರ್ಣ ವಿಷಯಗಳ ಬಗ್ಗೆ ಮಾಹಿತಿ

Information on the Great Things of Karnataka in Kannada
Information on the Great Things of Karnataka in Kannada

ಈ ಲೇಖನಿಯಲ್ಲಿ ಕರ್ನಾಟಕದ ಮಹತ್ವಪೂರ್ಣ ವಿಷಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕರ್ನಾಟಕ

ಸ್ಥಾಪನೆ – ೧೯೫೬ ನವೆಂಬರ್‌ ೧

ರಾಜಧಾನಿ – ಬೆಂಗಳೂರು

ದೊಡ್ಡ ನಗರ – ಬೆಂಗಳೂರು

ಭಾಷೆ – ಕನ್ನಡ

ನೃತ್ಯ – ಯಕ್ಷಗಾನ, ಡೊಳ್ಳು ಕುಣಿತ

ಕರ್ನಾಟಕದ ಮಹತ್ವಪೂರ್ಣ ವಿಷಯಗಳ ಬಗ್ಗೆ ಮಾಹಿತಿ

ಕರ್ನಾಟಕದ ಪಂಜಾಬ್ಬಿಜಾಪುರ
ಕರ್ನಾಟಕದ ಅವಳಿ ನಗರಹುಬ್ಬಳ್ಳಿ – ಧಾರವಾಡ
ತುಂಗಭದ್ರ ಜಲಾಶಯದ ಹೆಸರುಪಂಪಾಸಾಗರ
ಕರ್ನಾಟಕದ ಹತ್ತಿ ಕಣಿವೆರಾಯಚೂರು ನಗರ
ಯಾಣ ಯಾವ ಶಿಲೆಗಳಿಂದ ರಚಿತವಾಗಿದೆಸುಣ್ಣ ಕಲ್ಲು ಶಿಲೆ
ಕರ್ನಾಟಕದಲ್ಲಿ ಥರ್ಮಲ್‌ ವಿದ್ಯುತ್‌ ಕೇಂದ್ರ ಯಾವ ಜಿಲ್ಲೆಯಲ್ಲಿದೆ ರಾಯಚೂರು ನಗರ
ಗಗನಚುಕ್ಕಿ ಮತ್ತು ಭರಚುಕ್ಕಿಗಳ ಎತ್ತರವೆಷ್ಟು೩೦೦ ಅಡಿಗಳು
ಭಾರತದ ವಿವಿಧ ರಾಜ್ಯಗಳ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕದ ಸ್ಥಾನ ಯಾವುದು೧೦ ನೇ ಸ್ಥಾನ
ಪ್ರಸಿದ್ದ ಗೋಪಾಲಸ್ವಾಮಿ ಬೆಟ್ಟ ಯಾವ ಜಿಲ್ಲೆಯಲ್ಲಿದೆ ಮೈಸೂರು ಜಿಲ್ಲೆ
ಕರ್ನಾಟಕದಲ್ಲಿ ಸಂಪೂರ್ಣ ಸಾಕ್ಷರತೆಯನ್ನು ಘೋಷಿಸಿದ ಮೊದಲ ಜಿಲ್ಲೆ ಯಾವುದುದಕ್ಷಿಣ ಕನ್ನಡ
ಕರ್ನಾಟಕ ದೊಡ್ಡ ತಾಲ್ಲೂಕು ಯಾವುದು ದಕ್ಷಿಣ ಕನ್ನಡ
ಕಾವೇರಿ ನದಿಗೆ ಇರುವ ಮೊದಲ ಜಪಾತ ಯಾವುದು ಚುಂಚನಕಟ್ಟೆ
ಕರ್ನಾಟಕದ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು ಹೇಮಾವತಿ
ಮೈಸೂರಿನಲ್ಲಿರುವ ಆಹಾರ ಸಂಶೋಧನಾ ಕೇಂದ್ರ ಯಾವುದುಸಿ. ಎಫ್‌. ಟಿ. ಆರ್.‌ ಐ
ಕೈಗಾ ಅಣುಸ್ಥಾವರ ವಿದ್ಯುತ್‌ ಕೇಂದ್ರ ಯಾವ ಜಿಲ್ಲೆಯಲ್ಲಿದೆಉತ್ತರ ಕನ್ನಡ
ಶೃಂಗೇರಿ ಯಾವ ನದಿ ದಂಡೆಯ ಮೇಲಿದೆ ತುಂಗಾನದಿ
ಧರ್ಮಸ್ಥಳ ಯಾವ ನದಿ ದಂಡೆಯ ಮೇಲಿದೆ ನೇತ್ರಾವತಿ
ನಂಜನಗೂಡು ಯಾವ ನದಿ ದಂಡೆಯ ಮೇಲಿದೆಕಪಿಲಾ ನದಿ
ಕರ್ನಾಟಕದಲ್ಲಿ ಭೂಕಂಪದ ಮಾಪನ ಕೇಂದ್ರ ಎಲ್ಲಿದೆಗೌರಿಬಿದನೂರು
ಕರ್ನಾಟಕದ ಗಿರಿಧಾಮಗಳ ರಾಣಿ ಯಾವುದುಕೆಮ್ಮಣ್ಣುಗುಂಡಿ
ಕೆ. ಐ. ಡಿ. ಎಸ್‌ ಎಂದರೇನು ಕರ್ನಾಟಕದ ಕೈಗಾರಿಕಾ ಅಭಿವೃದ್ದಿ ವಲಯ
ಕರ್ನಾಟಕದಲ್ಲಿ ರಾಜೀವ್‌ ಗಾಂಧಿ ಉದ್ಯಾನವನ ಎಲ್ಲಿದೆನಾಗರಹೊಳೆ
ಕರ್ನಾಟಕದ ಯಾವ ಜಿಲ್ಲೆಯವರು ಪ್ರತ್ಯೇಕ ರಾಜ್ಯವನ್ನು ಕೇಳತ್ತಿದ್ದರುಕೊಡಗು
ಯಾಣದಲ್ಲಿರುವ ಶಿಖರ ಯಾವುದುಮೋಹಿನಿ ಶಿಖರ
ಪಿಲಿಕುಳ ನಿಸರ್ಗಧಾಮ ಎಲ್ಲಿದೆಮಂಗಳೂರು
ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಭತ್ತಕ್ಕೆ ತಗುಲಿರುವ ರೋಗ ಯಾವುದುನೆಮಟೋಡ್
ಕರ್ನಾಟಕದ ಯಾವ ಜಿಲ್ಲೆಯನ್ನು ದಖ್ಖನ್ನಿನ ರಾಣಿ ಎಂದು ಕರೆಯಲಾಗುತ್ತದೆ. ಬಿಜಾಪುರ
ಕರ್ನಾಟಕದ ಹಸಿರು ಮ್ಯೂಸಿಯಂ ಯಾವುದುಸ್ಕಂದಗಿರಿ
ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಎಲ್ಲಿದೆಹೆಸರುಘಟ್ಟ
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕುರಿಗಳು ಹೆಚ್ಚಾಗಿವೆತುಮಕೂರು
ಹಿಡಿಕಲ್‌ ಅಣೆಕಟ್ಟು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆಬೆಳಗಾಂ
ಬೋರನಕಣಿವೆ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆತುಮಕೂರು
ಕರ್ನಾಟಕದ ಟೆನೆನ್ಸಿ ಯೋಜನೆ ಯಾವುದು ತುಂಗಭದ್ರ ಯೋಜನೆ
ರಾಮತೀರ್ಥ ಯಾವ ನದಿಯ ಉಪನದಿಯಾಗಿದೆಲಕ್ಷ್ಮಣ ತೀರ್ಥ
ಕಪಿಲಾ ನದಿಯ ಉಪನದಿಗಳಾಗಿವೆಮನು ಮತ್ತು ಗುಂಡ್ಲು
ಮಲಪ್ರಭಾ ನದಿಯ ಉಗಮ ಸ್ಥಳ ಯಾವುದುಬೆಳಗಾವಿ ಜಿಲ್ಲೆಯ ಜಾಂಬೋಟಿ
ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ಯಾವ ನದಿಯ ಉಪ ನದಿಗಳುಘಟಪ್ರಭಾ
ಕರ್ನಾಟಕ ಹಾಲು ಉತ್ಪಾದನಾ ಮಂಡಳಿ ಅಸ್ತಿತ್ವಕ್ಕೆ ಬಂದದ್ದು೧೯೪೮
ಕರ್ನಾಟಕದ ಮೊಟ್ಟ ಮೊದಲ ಹೈನುಗಾರಿಕೆ ಕೇಂದ್ರ ಎಲ್ಲಿ ಪ್ರಾರಂಭವಾಯಿತು ಕೊಡಗು ಜಿಲ್ಲೆಯ ಕೂಡಿಗೆ
ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಸಕ್ಕರೆ ಕಾರ್ಖಾನೆ ಎಲ್ಲಿ ಸ್ಥಾಪನೆಯಾದುದ್ದುಮಂಡ್ಯ
ಕರ್ನಾಟಕ ರಾಜ್ಯದ ಮೊದಲ ಹತ್ತಿ ಗಿರಣಿ ಸ್ಥಾಪನೆಗುಲ್ಬರ್ಗಾ
ಕರ್ನಾಟಕದಲ್ಲಿ ಅಧಿಕವಾಗಿ ಉತ್ಪಾದನೆಯಾಗುವ ಖನಿಜ ಯಾವುದುಕಬ್ಬಿಣದ ಅದಿರು
ಅತ್ಯಂತ ಕಡಿಮೆ ಪ್ರಮಾಣದ ಭತ್ತದ ಉತ್ಪಾದನೆಯಾಗುವ ಜಿಲ್ಲೆ ಯಾವುದು ಬಿಜಾಪುರ
ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ೧೯೧೧
ಕರ್ನಾಟಕದ ಯಾವ ಜಿಲ್ಲೆ ಹೆಚ್ಚು ಕಾಲುವೆ ನೀರಾವರಿಗೆ ಒಳಪಟ್ಟಿದೆರಾಯಚೂರು
ಕರ್ನಾಟಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕೇಂದ್ರ ಎಲ್ಲಿದೆಬೆಂಗಳೂರು
ಕರ್ನಾಟಕದ ನಾಡ ಹಬ್ಬ ಯಾವುದುನವರಾತ್ರಿ
ಧರ್ಮಸ್ಥಳದ ಗೊಮ್ಮಟೇಶ್ವರನ ಮೂರ್ತಿಯನ್ನು ರೂಪಿಸಿದ ಶಿಲ್ಪಿ ಯಾರುರಂಜಾಲ ಗೋಪಾಲ ಹೆಗ್ಡೆ
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಚಿತ್ರಾವತಿ ನದಿ ಹರಿಯುತ್ತದೆ.ಕೋಲಾರ
ಕರ್ನಾಟಕದ ಶಿಲ್ಪಕಲಾ ಕೇಂದ್ರ ಎಲ್ಲಿದೆಕೋಲಾರ
ಕರ್ನಾಟಕದ ರಾಜ್ಯದ ಅತಿ ದೊಡ್ಡ ಮೃಗಾಲಯ ಯಾವುದುಜಯಚಾಮರಾಜೇಂದ್ರ ಮೃಗಾಲಯ
ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಯಾರುಕೆ. ಚಂಗಲರಾಯರೆಡ್ಡಿ
ಕೆಂಗಲ್‌ ಹನುಮಂತರಾಯ್ಯನವರ ಆಡಳಿತಾವಧಿ ೧೯೫೨ – ೧೯೫೬
ಕರ್ನಾಟಕದಲ್ಲಿ ಅತಿ ಹೆಚ್ಚು ಅಡಿಕೆಯನ್ನು ಬೆಳೆಯುವ ಜಿಲ್ಲೆಶಿವಮೊಗ್ಗ
ವಾಣಿ ವಿಲಾಸ ಸಾಗರ ಅಣೆಕಟ್ಟು ಯಾವ ನದಿಗೆ ನಿರ್ಮಿಸಲಾಗಿದೆವೇದಾವತಿ
ಅಶೋಕನ ಬಿರುದುಗಳನ್ನು ತಿಳಿಸಿದೇವನಾಂಪ್ರಿಯ
ವ್ಯಾಘ್ರ ಯೋಜನೆ ಯಾವಾಗ ಸ್ಥಾಪನೆಯಾಯಿತು೧೯೭೪
ಶಿವಾಜಿಯ ರಾಜಕೀಯ ಗುರು ಯಾರುಜೀಜಾಬಾಯಿ
ಶಿವಾಜಿ ಎಲ್ಲಿ ಜನಿಸಿದರುಶಿವನೇರಿ
ಕರ್ನಾಟಕದ ಅಶೋಕನ ಶಾಸನಗಳಲ್ಲಿ ಅವನ ಹೆಸರು ಯಾವ ಶಾಸನದಲ್ಲಿ ಕಂಡು ಬಂದಿದೆಮಸ್ಕಿ
ಮರಾಠಾ ರಾಜ್ಯದ ಶಿಲ್ಪಿ ಯಾರು ಶಿವಾಜಿ
ಶಿವಾಜಿಯ ಧರ್ಮ ಗುರು ಯಾರುಸಂತ ರಾಮದಾಶ್
ಪುರಂದರ ಒಪ್ಪಂದ ಯಾವಾಗ ನಡೆಯಿತುಕ್ರಿ. ಶಕ ೧೬೬೫
ವಿಜಾಪುರದ ಸೇನಾಧಿಪತಿಯಾದ ಅಪಝಲ್‌ ಖಾನ ಎಲ್ಲಿ ಹತ್ಯೆಗೊಂಡನುಪ್ರತಾಪಗಢ
ಶಿವಾಜಿಯ ಉತ್ತರಾಧಿಕಾರಿ ಯಾರಾಗಿದ್ದರುತಾರಾಬಾಯಿ
ಅಷ್ಟ ಪ್ರಧಾನರಿಗೆ ಯಾರು ಆಶ್ರಯವನ್ನು ನೀಡಿದರು ಶಿವಾಜಿ
ಜೋಗ ಜಲಪಾತವು ಯಾವ ನದಿಯನ್ನು ಸೇರುತ್ತದೆಶರಾವತಿ
ಜೋಗ ಜಲಪಾತವು ಯಾವ ಜಿಲ್ಲೆಯಲ್ಲಿದೆಶಿವಮೊಗ್ಗ
ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ ಸದಸ್ಯರ ಸಂಖ್ಯೆ ಎಷ್ಟು೨೮
ಹೈಕೋರ್ಟ್‌ ಯಾರಿಗೆ ಸಲಹೆ ನೀಡುತ್ತದೆರಾಜ್ಯಪಾಲರಿಗೆ
ಕರ್ನಾಟಕದ ಮಹತ್ವಪೂರ್ಣ ವಿಷಯಗಳ ಬಗ್ಗೆ ಮಾಹಿತಿ

FAQ

ಭಾರತದಲ್ಲಿ ಅತೀ ಹೆಚ್ಚು ರಾಗಿಯನ್ನು ಬೆಳೆಯುವ ರಾಜ್ಯ ಯಾವುದು ?

ಕರ್ನಾಟಕ

ಕರ್ನಾಟಕದ ರಾಜಧಾನಿ ಯಾವುದು ?

ಬೆಂಗಳೂರು

ಭೂಕಂಪದ ಬಗ್ಗೆ ಮಾಹಿತಿ‌

ವಿಶ್ವದ ಪ್ರಮುಖ ಕದನಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *